ಆಗುಂಬೆ ಸಂಜೆಯಲ್ಲಿ ಒಂದ್ ಚಾನ್ಸ್ಕೊಡ

  • IndiaGlitz, [Monday,December 30 2013]

ಮೌಲ್ಯ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್.ಎಂ. ಸುನೀಲ್ ಕುಮಾರ್ ನಿರ್ಮಾಣದ ಸತ್ಯಮಿತ್ರ ನಿರ್ದೇಶನದ ಒಂದ್ ಚಾನ್ಸ್ ಕೊಡಿ ಚಿತ್ರಕ್ಕೆ ಆಗುಂಬೆ ಸಂಜೆಯ ರಂಗನ್ನು ಹೋಲುವ ಓ ನನ್ನ ರನ್ನೆ ನಿನಗಾರು ಸಾಟಿಯೆ - ಹಾಡುವ ಪ್ರೇಮ ರಾಗದಲ್ಲಿ, ತೇಲುವ ನೀಲಿ ಬಾನಿನಲ್ಲಿ ಹಗುರಾಗಿ ಗಾಳಿಯೊಳಗೆ ಭೂಮಿ ಚೆಲುವಾಗಿ,ಬಾನು ಬೆಳಗಾಗಿ ಹಸಿರನ ಅಂದದ ನಗುವ ನೇಸರ ಈ ಹಾಡುಗಳ ಚಿತ್ರೀಕರಣ ಚಿಕ್ಕಮಗಳೂರು,ಉಡುಪಿ, ಕುಶಾಲನಗರ, ಕೇರಳದಲ್ಲಿ ನಡೆಯಿತು. ಈ ಹಾಡುಗಳಲ್ಲಿ ಬಿ.ಸಿ. ಪಾಟೀಲ್, ಶೃತಿ, ರವಿಶಂಕರ್ ಗೌಡ, ಅಜಿತ್, ಲಿಂಟೋ, ಡಾ||ನಂದಿನಿ, ಪಾಲ್ಗೊಂಡಿದ್ದರು. ಚಿತ್ರದ ಛಾಯಾಗ್ರಹಣ - ಮ್ಯಾಥ್ಯೂರಾಜನ್, ಸಂಗೀತ - ಮೈಸೂರು ಮೋಹನ್, ನೃತ್ಯ - ನಾಗೇಶ್, ರಾಮು, ಸಾಹಸ - ಸುಪ್ರೀಂ ಸುಬ್ಬು, ಸಂಭಾಷಣೆ - ಬಿ.ಎಂ. ಮಧು, ಕಲೆ-ರೇವಣ್ಣ, ಸಹನಿರ್ದೇಶನ - ಪಿ.ಆರ್. ಲಕ್ಷ್ಮೀಪತಿ, ಸಾಲೋಮನ್ ಜಾರ್ಜ್, ನಿರ್ಮಾಣ ಮೇಲ್ವಿಚಾರಣೆ - ಗಂಗು, ಎಂಸಿ ಹೇಮಂತಗೌಡ - ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ರವಿಶಂಕರ್ ಗೌಡ, ಪಟ್ರೆ ಅಜಿತ್, ಡಾ||ನಂದಿನಿ, ಶೃತಿ, ಲಿಂಟೋ, ಬಿ.ಸಿ. ಪಾಟೀಲ್, ಶಂಕರ್ ರಾವ್, ಸಾಧುಕೋಕಿಲ,ಟೆನ್ನಿಸ್ ಕೃಷ್ಣ, ಮೂಗು ಸುರೇಶ, ಬ್ಯಾಂಕ್ ಜನಾಧನ್, ಬಿರಾದ್, ಹೊನ್ನವಳ್ಳಿ ಕೃಷ್ಣ, ಎಂ.ಎಸ್. ಉಮೇಶ್, ಮೋಹನ್ ಜುನೇಜ,ಮನ್ ದೀಪ್ ರಾಯ್, ತಬಲಾ ನಾಣಿ, ತೇಜ್ ವಿನಯ್ ಮುಂತಾದವರಿದ್ದಾರೆ.